"ಮಾದಕ ಹಾಗು ನೋವು ನಿರೋಧಕ ಔಷಧಿಗಳ ದುರುಪಯೋಗ ಜಾಗೃತಿ ಕಾರ್ಯಗಾರ"

 ದಿನಾಂಕ 14-11-2024 ರಂದು ಯುವರೆಡ್ ಕ್ರಾಸ್ ಘಟಕ ಹಾಗು ಎನ್ ಎಸ್ ಎಸ್ ಘಟಕ  ಸಂಯುಕ್ತಾಶ್ರಯದಲ್ಲಿ "ಮಾದಕ ಹಾಗು ನೋವು ನಿರೋಧಕ ಔಷಧಿಗಳ ದುರುಪಯೋಗ ಜಾಗೃತಿ ಕಾರ್ಯಗಾರ" ನೆರವೇರಿಸಲಾಯಿತು.

ಈ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಾಳಾಗಿ ಶೀ ಗಣೇಶ ಬಾಬು, ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳು, ಶ್ರೀ ಎಂ ಕೆ  ನಾಗರಾಜ ಶ್ರೇಷ್ಠಿ ಸ್ಥಾಪಕ ಅಧ್ಯಕ್ಷರು , ಮಲೆನಾಡು ಔಷಧಿ ವ್ಯಾಪಾರಿಗಳ ಸಂಘ, ಶೃಂಕೋನ, ಡಾ ಎಂ ಸ್ವಾಮಿ , ಪ್ರಾಂಶುಪಾಲರು , ಶ್ರೀ ಎ ಜಿ ಪ್ರಶಾಂತ್ ಉಪ ಪ್ರಾಂಶುಪಾಲರು ಮತ್ತು ಎನ್ ಎಸ್ ಎಸ್ ಸಂಚಾಲಕರು, ಸಂದೇಶ್ ಜಿ‌ಎಸ್ ಯುವ ರೆಡ್ ಕ್ರಾಸ್ ಸಂಚಾಲಕರು ಶ್ರೀ ಜೆ. ಸಿ. ಬಿ. ಎಂ ಕಾಲೇಜು ಶೃಂಗೇರಿ ಇವರು ಉಪಸ್ಥಿತರಿದ್ದರು










Comments

Popular posts from this blog

Interview Preparation Bootcamp

How to Prepare Resumes and Face Interviews

Inter-Collegiate Men’s Kabaddi Tournament