ದೇವರಾಜ್ ಅರಸ್ ಜನ್ಮದಿನಾಚರಣೆ

ಹಿಂದುಳಿದ ವರ್ಗಗಳ ಇಲಾಖೆ ಶೃಂಗೇರಿ, ಇವರು ಆಯೋಜಿಸಿದ್ದ ದೇವರಾಜ್ ಅರಸ್ ಜನ್ಮದಿನಾಚರಣೆಯಂದು ನಮ್ಮ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಂತೋಷ ಕುಮಾರ್ ಕೆ ಎಸ್ ಇವರಿಂದ ದೇವರಾಜ್ ಅರಸ್ ರವರ ಜೇವನ ಮತ್ತು ಸಾಧನೆ ಕುರಿತು ಉಪನ್ಯಾಸ. ಈ ಕಾರ್ಯಕ್ರಮ ಶೃಂಗೇರಿಯ ಕನ್ನಡ ಭಾವನ ದಲ್ಲಿ ನಡೆಯಿತು.